ಶ್ರೀ ಮಠದ ಜೀರ್ಣೋದ್ಧಾರಕ್ಕಾಗಿ ಸದಾ ಕಾಲ ಶ್ರಮಿಸಿದವರು ನಿಮ್ಮ ಅಗಲುವಿಕೆ ಶ್ರೀಮಠಕ್ಕು ಮತ್ತು ಗ್ರಾಮಕ್ಕೂ ತುಂಬಲಾರದ ನಷ್ಟ ಉಂಟಾಗಿದೆ ನಿಮ್ಮ ಕುಟುಂಬಕ್ಕೂ ಮತ್ತು ಆಪ್ತ ಬಳಗಕ್ಕೂ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಹಾಗೂ ನಿಮ್ಮ ಆತ್ಮಕ್ಕೆ ಶಾಂತಿ ದೊರೆಯಲೆಂದು ಶ್ರೀ ಗುರು ಹಾಲೇಶ್ವರರಲ್ಲಿ ಪ್ರಾರ್ಥಿಸುತ್ತೇವೆ
ಶರಣಪ್ಪ ಸಂಧಿವಾಡ ಅಂದರೆ ಸೇವೆಯನ್ನೇ ಜೀವಾಳ ವಾಗಿಸಿಕೊಂಡವರು ಸದಾಕಾಲ ಜನರ ಕಷ್ಟಗಳಿಗೆ ಸ್ಪಂದಿಸುವಂತ ಹೃದಯವಂತ ಡೋಣಿ ಗ್ರಾಮದ ಅಕ್ಕರೆಯ ಮಗನಾಗಿ ಭೇದಭಾವ ಎನ್ನದೆ ಎಲ್ಲರೊಂದಿಗೆ ಬೆರೆಯುವ ಭಾವಜೀವಿ ಶ್ರೀ ಮಠದ ಜೀರ್ಣೋದ್ಧಾರಕ್ಕಾಗಿ ಸದಾ ಕಾಲ ಶ್ರಮಿಸಿದವರು ಮತ್ತು ಶ್ರೀಮಠದ ಪರಮ ಆಪ್ತ ಶಿಷ್ಯರಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವಂಥವರು ನಿಮ್ಮ ಅಗಲುವಿಕೆ ಶ್ರೀಮಠಕ್ಕು ಮತ್ತು ಗ್ರಾಮಕ್ಕೂ ತುಂಬಲಾರದ ನಷ್ಟ ಉಂಟಾಗಿದೆ ನಿಮ್ಮ ಕುಟುಂಬಕ್ಕೂ ಮತ್ತು ಆಪ್ತ ಬಳಗಕ್ಕೂ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಹಾಗೂ ನಿಮ್ಮ ಆತ್ಮಕ್ಕೆ ಶಾಂತಿ ದೊರೆಯಲೆಂದು ಶ್ರೀ ಗುರು ಹಾಲೇಶ್ವರರಲ್ಲಿ ಪ್ರಾರ್ಥಿಸುತ್ತೇವೆ...😔📿
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ