ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Doni Halaswamy Jatre Mahotsava-2023 ಡೋಣಿ ಹಾಲಸ್ವಾಮಿಜೀ ಜಾತ್ರೆ ಮಹೋತ್ಸವ ೨೦೨೩

  ಗದಗ ಜಿಲ್ಲಾ ಮುಂಡರಗಿ ತಾಲೂಕು ಡೊಣಿ ಹಾಗೂ ಡೋಣಿತಾಂಡಾ ಗ್ರಾಮದ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ  24 ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮದ  ಆಹ್ವಾನ ಪತ್ರಿಕೆ.    ಮಹಾರಥೋತ್ಸವ ಕಾರ್ಯಕ್ರಮಗಳು ದಿನಾಂಕ: 19-03-2023ನೇ ರವಿವಾರ ಸಾಯಂಕಾಲ 4-00 ಗಂಟೆಗೆ ಯಲ್ಲಪ್ಪ ದೊಡ್ಡ ಹನುಮಂತಪ್ಪ ತಳವಾರ (KSRTC)  ಇವರ ಮನೆಯಿಂದ  ತೇರಿನ ಕಳಸದ   ಮೆರವಣಿಗೆ ನೆರವೇರುವುದು.. ದಿನಾಂಕ: 22-03-2023ನೇ ಭುದವಾರದಂದು ಬ್ರಾಹ್ಮೀ ಮುಹೂರ್ತದಲ್ಲಿ  ಶ್ರೀ ಸದ್ಗುರು ಶಿವಯೋಗಿ  ಹಾಲೇಶ್ವರ ರ    ಕರ್ತೃುಗದ್ದುಗಿಗೆ ಮೂರ್ತಿ ಗೆ  ಮಹಾರುದ್ರಾಭಿಷೇಕ   ತದನಂತರ    11:45 ಕ್ಕೆ  ಸಾಮೂಹಿಕ ವಿವಾಹಗಳು  ಜರುಗುವವು. ರಾತ್ರಿ 10:30 ಕ್ಕೆ  ಮುಳ್ಳು ಗದ್ದುಗೆ ಮಹೋತ್ಸವ   ನೆರವೇರುವುದು.  ದಿನಾಂಕ: 23-03-2023ನೇ ಗುರುವಾರದಂದು ಬೆಳಗ್ಗೆ 7:00 ಗಂಟೆಗೆ  ದೀಕ್ಷಾ ಹಾಗೂ ಅಯ್ಯಾಚಾರ  ಕಾರ್ಯಕ್ರಮ  ಶ್ರೀ ಷ.ಬ್ರ ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು,   ಶ್ರೀ ಸಿದ್ಧೇಶ್ವರ ಸಂಸ್ಥಾನ ಕಟ್ಟಿಮನಿ ಹಿರೇಮಠ,ಅಳವಂಡಿ . ಇವರ ನೇತೃತ್ವದಲ್ಲಿ ಜರುಗುವುದು. 10:30ಕ್ಕೆ ಶ್ರೀ ಮಹಾಲಿಂಗನಗೌಡರ ಹಳೇಮನಿ ಇವರ ಮನೆಗೆ ಶ್ರೀಗಳ  ಸವಾರಿ ಭಿನ್ನ,  ಶ್ರೀ ನಾ...

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 24ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ "ಪೂರ್ವ ಸಿದ್ಧತಾ ಸಭೆ"

ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳವರ 24ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ  ಸಭೆ ಉದ್ದೇಶಿಸಿ ಮಾತನಾಡಿದ ಪೂಜ್ಯರು,‘ಗ್ರಾಮದ ಭಕ್ತರು ತಮ್ಮ ತನು ಮನ–ಧನದಿಂದ ಈ ಜಾತ್ರೆ ಯಶಸ್ಸಿಗೆ ಶ್ರಮಿಸಬೇಕು’ ಎಂದು ತಿಳಿಸಿದರು. " ಪೂರ್ವ ಸಿದ್ಧತಾ ಸಭೆ " ಶ್ರೀಮಠದ ಸಕಲಮತದ ಭಕ್ತಾಭಿಮಾನಿಗಳೇ, ಮೇಲ್ಕಂಡ ಐತಿಹಾಸಿಕ ಕಾರ್ಯಕ್ರಮದ ಸಲುವಾಗಿ ಶ್ರೀಮಠದ ಭಕ್ತರ ಹಾಗೂ ಶಿಷ್ಯರ “ಪೂರ್ವ ಸಿದ್ಧತಾ ಸಭೆಯೊಂದನ್ನು ಕರೆಯಲಾಗಿದ್ದು, ತಾವುಗಳು ಈ ಸಭೆಗೆ ಆಗಮಿಸಿ, ತಮ್ಮ ಅನಿಸಿಕೆ, ಸಲಹೆ, ಸೂಚನೆಗಳನ್ನು, ಇತ್ಯಾದಿಗಳ ಮೂಲಕ ಮಾರ್ಗದರ್ಶನವನ್ನು ನೀಡಬೇಕೆಂದು ಕೋರುತ್ತೆವೆ,  ಶ್ರೀ ಹಾಲಸೋಮೇಶ್ವರ ಮಹಾಸ್ವಾಮಿಗಳವರ ಸಂಕಲ್ಪದಂತೆ ನೆರವೇರಿಸುವುದು ನಮ್ಮೆಲ್ಲರ ಕರ್ತವ್ಯವಾದ್ದರಿಂದ, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ, ಶ್ರೀ ಕ್ಷೇತ್ರ ನಾಥ ಹಾಲೇಶ್ವರನನ್ನು ಮತ್ತು ಉಭಯ ಶ್ರೀಗಳ ಮಹಾಸ್ವಾಮಿಗಳವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ, ಸಭೆಯ ದಿನಾಂಕ: -22-02-2023ನೇ ಬುಧವಾರ ಸಮಯ: ಸಂಜೆ 6:00 ಸ್ಥಳ:- ಹಾಲೇಶ್ವರ ದೇವಸ್ಥಾನ  ಇಂತಿ ತಮ್ಮ ವಿಶ್ವಾಸಿ ಶ್ರೀ ಹಾಲೇಶ್ವರ ಭಜನಾ ಸಂಘದವರು ಹಾಗೂ ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರ...

ಮೂಲತ: ಇಟಲಿ ದೇಶದ ವಿದೇಶಿಗನೊಬ್ಬ ಶ್ರೀ ಮಠಕ್ಕೆ ಭೇಟಿ ನೀಡಿದಾಗ

ವಿದೇಶಿಗನೊಬ್ಬ ಶ್ರೀ ಮಠಕ್ಕೆ ಭೇಟಿ ನೀಡಿದಾಗ ಮೂಲತ ಇಟಲಿ ದೇಶದ ಪ್ರಜೆಯಾದ ಅಲೆಕ್ಸಾ ಎಂಬಾತನು ದಿನಾಂಕ 3-2-2023 ರಂದು ಶ್ರೀ ಹಾಲೇಶ್ವರ ಮಠಗೆ ಇಲ್ಲಿ ಭೇಟಿ ನೀಡಿ ಪರಂಪರೆಯನ್ನು ಕಣ್ಣ ತುಂಬಿಕೊಂಡು ತುಂಬಾ ಸಂತೋಷ ಪಟ್ಟನ್ನು ಇಲ್ಲಿಯ ಅಧ್ಯಾತ್ಮಿಕ ಚಿಂತನೆ ಗುರುಗಳಿಂದ ಆಶೀರ್ವಾದ ಪಡೆದ ಇಲ್ಲಿಯ ಆಚಾರ-ವಿಚಾರ ಸಂಸ್ಕೃತಿ ಕುರಿತು ತುಂಬಾ ಧನ್ಯತೆ ಪಡೆದರು.  ಹಾಗೆಯೇ ಶ್ರೀ ವಿಶ್ವರಾಧ್ಯ ಹಾಲಸ್ವಾಮಿಜೀ(ಮೌನ ಋಷಿ)ಗುರುಗಳಿಂದ ಆಶೀರ್ವಾದ ಮಾಡಲಾಯಿತು ಈತನು ಭಾರತದಂತ್ಯ ಸೈಕಲ್ ಮೇಲೆ ಸವಾರಿ ಮಾಡುತ್ತಾ ಹಂಪಿಯಿಂದ ಮುಂದೆ ಗೋಕರ್ಣಕ್ಕೆ ಹೋಗುವಾಗ ಶ್ರೀ ಮಠಕ್ಕೆ ಭೇಟಿ ನೀಡಿ ಇಲ್ಲಿಯ ಪರಂಪರೆಯನ್ನು ಕುರಿತು ತನ್ನ ಮನದಾಳದ ಮಾತನ್ನು ಮಾತನಾಡಿ ಸಂತೋಷ ವ್ಯಕ್ತಪಡಿಸಿದರು. ಮೌನ ಋಷಿ Mouna Rushi