ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಪವಾಡ ಪುರುಷರಾದ ಲಿಂಗೈಕ್ಯ, ಷ||ಬ್ರ|| ಶ್ರೀ ಸದ್ಗುರು ಶಿವಯೋಗಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ಅವರ "ಪ್ರಥಮ ವರ್ಷದ ಮಹಾಪುಣ್ಯ ಸ್ಮರಣೋತ್ಸವ" ದಿನಾಂಕ: 15-7-2021 ನೇ ಗುರುವಾರದಂದು ಸ್ಥಳ: ಶ್ರೀ ಹಾಲೇಶ್ವರ ದೇವಸ್ಥಾನ ಡೋಣಿ, ಗದಗ ಜಿಲ್ಲಾ , ಮುಂಡರಗಿ ತಾಲೂಕು. ಭಕ್ತಿ ಸಮರ್ಪಣೆ: ಡೋಣಿ ಗ್ರಾಮದ ಸಕಲ ಸದ್ಭಕ್ತರು 🙏😭🎉 (ಪ್ರಥಮ ವರ್ಷದ ಪುಣ್ಯಾರಾಧನೆ ದಿನಾಂಕ 15-7-2021 ಗುರುವಾರ ವಾರ ರಂದು ಡೋಣಿ ಗ್ರಾಮದ ಶ್ರೀ ಹಾಲೇಶ್ವರ ಮಠದಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರ ಬೃಹ್ನಮಠದ ಹಾಲಸ್ವಾಮಿಗಳ ಮೂಲ ಪರಂಪರೆಯ ಪೀಠಾಧ್ಯಕ್ಷರಾದ , ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಪವಾಡ ಪುರುಷರಾದ ಲಿಂಗೈಕ್ಯ. ಷ||ಬ್ರ|| ಶ್ರೀ ಸದ್ಗುರು ಶಿವಯೋಗಿ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿಯವರ ಪ್ರಥಮ ವರ್ಷದ ಮಹಾ ಪುಣ್ಯರಾಧನೆ ಕಾರ್ಯಕ್ರಮವನ್ನು ಡೋಣಿ ಗ್ರಾಮದ ಶ್ರೀ ಹಾಲೇಶ್ವರ ಶ್ರೀ ಮಠದಲ್ಲಿ ಸಕಲ ಮತದ ಸದ್ಭಕ್ತರಿಂದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳು,ಹಿರೇಹಡಗಲಿ,ಡೋಣಿ * ದಿವ್ಯ ಸಾನಿಧ್ಯ ಶ್ರೀ ಮರುಳಾರಾಧ್ಯ ಸ್ವಾಮಿಗಳು,(ಶ್ರೀ ಸಿದ್ದೇಶ್ವರ ಸಂಸ್ಥಾನ ಮಠ ಅಳವಂಡಿ.) ಹಾಗೂ ಅಮೃತೇಶ್ವರ ಶ್ರೀ ಗಳು,( ಶ್ರೀ ಸದ್ಗುರು ಶಿವಯ...
ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ,ಜಿಲ್ಲಾ ಗದಗ,ತಾಲ್ಲೂಕು ಮುಂಡರಗಿ, ಡೋಣಿ