“ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ" ಭೂಮಾತೆಯ ಒಡಲಿನ ಪ್ರೀತಿಯ “ಸುಪುತ್ರ ಚಂದ್ರಶೇಖರ ನಾಗಪ್ಪ ಮಜ್ಜಗಿ ದಿನಾಂಕ : 26-12-221 ರಂದು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಬಾಗಲಕೋಟೆ ಇವರು ಕೂಡ ಮಾಡುವ 2021 ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿ ಗದಗ ಜಿಲ್ಲೆಯಿಂದ ಆಯ್ಕೆಯಾದ ಚಂದ್ರಶೇಖರ ನಾಗಪ್ಪ ಮಜ್ಜಗಿ ಅವರಿಗೆ ಶ್ರೀ ಮಠದಿಂದ ಶುಭಾಶೀರ್ವಾದಗಳು... - ಶ್ರೀ ಸದ್ಗುರು ಶಿವಯೋಗಿ ಹಾಲಸೋಮೇಶ್ವರ ಮಹಾಸ್ವಾಮಿಗಳು, ಶ್ರೀ ಗುರುಹಾಲಸ್ವಾಮಿಜೀ ಮಹಾಸಂಸ್ಥಾನ ಮಠ, ಹಿರೇಹಡಗಲಿ,ಡೋಣಿ,ಹಿರೇಕುಂಬಳಗುಂಟೆ,ಹಳ್ಳಕೆರೆ. #ಹಾಲಸ್ವಾಮಿ ಮಠದ ಭಕ್ತರು #ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿ ಮಹಾಸಂಸ್ಥನಮಠ ಹಿರೇಹಡಗಲಿ #ಅಮೃತೇಶ್ವರ ಶ್ರೀ
ಶ್ರೀ ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ(ರಿ)ಡೋಣಿ,ಜಿಲ್ಲಾ ಗದಗ,ತಾಲ್ಲೂಕು ಮುಂಡರಗಿ, ಡೋಣಿ