ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕರೋನಾ ವೈರಸ್ ನಿವಾರಣೆಗಾಗಿ ಶ್ರೀ ಹಾಲೇಶ್ವರ ಮಠದ ಗದ್ದುಗೆಗೆ ಶ್ರೀಗುರು ಸಣ್ಣಹಾಲವೀರಪ್ಪಜ್ಜ ಸ್ವಾಮಿಗಳವರಿಂದ ಇಷ್ಟಲಿಂಗ ಪೂಜೆ.

ಶ್ರೀಶೈಲ ಜಗದ್ಗುರು ಮಹಾಸನ್ನಿದಿಯವರ ಆದೇಶದಂತೆ ಇಂದು ಸಂಜೆ ಕರೋನಾ ವೈರಸ್ ನಿವಾರಣೆಗಾಗಿ ಶ್ರೀ ಹಾಲೇಶ್ವರ ಮಠದ ಗದ್ದುಗೆಗೆ ಶ್ರೀಗುರು ಸಣ್ಣಹಾಲವೀರಪ್ಪಜ್ಜ ಸ್ವಾಮಿಗಳವರಿಂದ ಇಷ್ಟಲಿಂಗ ಪೂಜೆ ಮಾಡಿ ಶುಭ ಆಶೀರ್ವಾದಗಳನ್ನು ಕೋರಿದರು.ಜೊತೆಗೆ ಎಲ್ಲರೂ ಮನೆಯಲ್ಲಿ ಇರಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು.ಇರಬೇಕು .ಎಂದು ತಿಳಿಸಿದರು.

ಬನ್ನಿ ಸಾಮಾಜಿಕ ಅಂತರ ಕಾಪಾಡಿಕೊಂಡು ವಿಶ್ವಶಾಂತಿಗೆ ಸಾಕ್ಷಿಯಾಗೋಣ ಇದು ದೇಶದ ಪ್ರಧಾನಿಯೊಂದಿಗೆ ಪೂಜ್ಯ ಶ್ರೀಗಳವರ ದ್ವನಿ

" ಬನ್ನಿ ಸಾಮಾಜಿಕ ಅಂತರ ಕಾಪಾಡಿಕೊಂಡು ವಿಶ್ವಶಾಂತಿಗೆ ಸಾಕ್ಷಿಯಾಗೋಣ  ಇದು ದೇಶದ ಪ್ರಧಾನಿಯೊಂದಿಗೆ ಪೂಜ್ಯ ಶ್ರೀಗಳವರ ದ್ವನಿ " #SpecialSafetyMask #PMNarendraModi #LightALampCampaign #Coronavirus #Lockdown #KannadaNews #IndiaFightsCoronavirus #9PM9minutes #Doni #Gadag #Mundaregi

"ಆರೋಗ್ಯ ರಕ್ಷಣೆ ನಮ್ಮ ದೇಶದ ಹೊಣೆ"

click on photo ಶ್ರೀ ಗುರು ಸಣ್ಣ ಹಾಲವೀರಪ್ಪಜ್ಜ ಸ್ವಾಮೀಜಿಯವರು "ಆರೋಗ್ಯ ರಕ್ಷಣೆ ನಮ್ಮ ದೇಶದ ಹೊಣೆ" ಎಂಬ ಸಂದೇಶವನ್ನು ನೀಡಿದರು.  #Corona #CoronaVirus #Karnataka #KannadaNews #gadag #doni #covid_1 ಶ್ರೀ ಸಣ್ಣ ಹಾಲವೀರಪ್ಪಜ್ಜ ಸ್ವಾಮೀಜಿಯವರು ಆರೋಗ್ಯ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು